Wednesday, June 6, 2012

ಕಾಲ ನಿಲ್ಲದು...

ಸಾಲ ಸಲ್ಲದು...

ಆಗೂವೂದಾದರೂ

ಹೇಗೇ .. ? ?

ನಾ ಋಣಮುಕ್ತ .

ಪ್ರಕೃತಿ...

ನಿನ್ನಾಟದ ಮುಂದೆ

ನಾ ನಿತ್ಯ ನಿಶ್ಯಕ್ತ .

ಕ್ಷಮಿಸಿಬಿಡು ನನ್ನಾ .

3 comments:

  1. ಬ್ರಹ್ಮಾವರ ನಾನು ಮೆಚ್ಚಿದ ಪದ ಗಾರುಡಿಗ. ನವ್ಯ ಕಾಲದಲ್ಲಿದ್ದೂ ನವೋದಯದ ಒನಪು ಬಿಡದ ನನ್ನ ಸಮಕಾಲೀನ ಯುವ ಕವಿ.

    ಪ್ರಾಸಬದ್ಧ, ಸರಳ, ಸುಲಲಿತ ಮತ್ತು ಅರ್ಥ ಗಾಂಭೀರ್ಯದ ಕವನಗಳು ಅವರ ವೈಶಿಷ್ಟ್ಯ.

    ಅವರ ಕವನ ಸಂಕಲನ ಬಲು ಬೇಗ ಬರಲಿ ಎಂದು ಆಶಿಸುತ್ತೇನೆ.

    ReplyDelete
    Replies
    1. ಧನ್ಯವಾದಗಳು ಬದರಿ ಸರ್ . ನಿಮ್ಮ ಪ್ರೋತ್ಸಾಹಕರ ನುಡಿಗಳಿಗೆ ,ನನ್ನ ನಮನಗಳು .:-)):-))

      Delete